೭ನೇ ತರಗತಿ ಕನ್ನಡ ರಸಪ್ರಶ್ನೆ" ೧.

೧. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠ ಬರೆದವರು            ಯಾರು?.. 
    ಉ: ಡಾ. ನಾರ್ಬಟ್ ಡಿಸೋಜ.

೨.  ಹಾಡ್ಗತೆ  ಎಂದರೇನು? 
      ಉ: ಹಾಡು ಸೇರಿರುವ            ಕತೆ.

೩.ಡಾ. ನಾರ್ಬಟ್ ಡಿಸೋಜ ರವರ ತಂದೆ-                      ತಾಯಿ ಹೆಸರೇನು? 
   ಉ: ತಂದೆ ಎಫ್.ಪಿ.ಡಿಸೋಜ..
   ತಾಯಿ ರೂಪಿನಾ ಡಿಸೋಜ.

೪.ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು?
    ಉ: ಗೆಜ್ಜೆ.

೫."ಯಾವುದಾದರೊಂದು ಹಾಡ್ಗತೆ ಹೇಳು" ಅಜ್ಜಿ               ಎಂದು ಹೇಳಿದವರು ಯಾರು..?
   ಉ: ಮೊಮ್ಮಗ.

೬.ಯುವಕ ಮನೆಯ ಮುಂದೆ ಏನು ಮಾಡಿದ?
   ಉ: ಯುವಕ ಮನೆಯ ಮುಂದೆ ತೋಟ                      ಮಾಡಿದ.

೭."ಏಯ್ ಯುವಕ, ಈ ಜಿಂಕೆ ನನ್ನ                               ಆಹಾರ"ಯಾರು ಯಾರಿಗೆ ಹೇಳಿದರು?
    ಉ: ಹುಲಿ ಯುವಕನಿಗೆ ಹೇಳಿತು.

೮.'ಇವನು' ಪದದ ಬಹುವಚನ ರೂಪ ಪದ                      ಯಾವುದು?  ಉ: ಇವಳು.

೧೦."ಸೀನಸೆಟ್ಟೆರು ನಮ್ಮ ಟೀಚರು" ಪಾಠ                        ಬರವದವರು ಯಾರು?
      ಉ: ವಿ. ಗಾಯತ್ರಿ.

೧೧ಸೀನಸೆಟ್ಟರನ್ನು ಮಕ್ಕಳಿಗೆ                                         ಪರಿಚಯಿಸಿದವರು ಯಾರು?
     ಉ: ಮಾಂಡವಿ ಟೀಚರ್.

೧೨.ನಾನು ಟಿಚರಲ್ಲ ಎಂತಾ ಅಲ್ಲ ನಾನೊಬ್ಬ                     ಪಡಪೋಶಿ ರೈತ ಎಂದು ಹೇಳಿದವರು ಯಾರು.?         ಉ: ಸೀನಸೆಟ್ಟರು

೧೩.ಚಿಣ್ಣರ ಲೋಕದ ಬಹುಪಾಲು ಮಕ್ಕಳು ಯಾವ            ಕುಟುಂಬದವರು?  ಉ:ರೈತ ಕುಟುಂಬದವರು.

೧೪.ಶಾಲೆಯ ಕಲಿಕೆಯಲ್ಲಿ ಬೇಸಾಯವನ್ನು                        ಅಳವಡಿಸುವ ಉದ್ದೇಶ ಯಾರದಾಗಿತ್ತು.?  ಉ:            ಮಾಂಡವಿ ಟೀಚರ್.

೧೫.ಹಳ್ಳದ ಬದಿಯ ಎರಡೆಕರೆ ಜಮೀನನ್ನು                      ಮಾಂಡವಿ ಟೀಚರ್ ಏಕೆ ಕೊಂಡುಕೊಂಡಿದ್ದರು?
      ಉ: ಮಾಂಡವಿ ಟೀಚರ್ ಬೇಸಾಯಕ್ಕೆಂದೆ                  ಕೊಂಡುಕೊಂಡಿದ್ದರು.

೧೬.ಜಡಿಮಳೆಯಲ್ಲೇ ಶಾಲೆಯ ಐವತ್ತು ಮಕ್ಕಳು                ಎನನ್ನು ಹೊದ್ದುಕೊಂಡು ಗದ್ದೆಗಿಳಿದರು.?
      ಉ: ಕಂಬಳಿಗೊಪ್ಪೆ.

೧೭.ಗದ್ದೆಯಲ್ಲಿ ಸಸಿಗಳನ್ನು ಕೀಳುವಾಗ ಯಾರ ಕಾಲಿಗೆ        ಹಾವು ಕಚ್ಚಿತು?  ಉ: ಹಾಲಪ್ಪನ ಕಾಲಿಗೆ ಹಾವು             ಕಚ್ಚಿತು.

೧೮.'ಸೀನಸೆಟ್ಟರು ನಮ್ಮ ಟೀಚರು' ಪಾಠ ಯಾವ                ಕೃತಿಯಿಂದ ಆಯ್ದುಕೊಳ್ಳಲಾಗಿದೆ? ಉ: ತುಂಗಾ             ಕೃತಿ.

೧೯.ಸೃಜನಾ ತನ್ನ ಪುಸ್ತಕವನ್ನು ಕಳೆದುಬಿಟ್ಟಳು ಈ              ವಾಕ್ಯದಲ್ಲಿರುವ ಆತ್ಮಾರ್ಥಕ ಸರ್ವನಾಮ ಪದ            ಯಾವುದು.?  ಉ: ತನ್ನ.

೨೦. ಶೇಖರನು ತನಗೆ ಪುಸ್ತಕವು ಬೇಕೆಂದು ಕೇಳಿದನು         ಈ ವಾಕ್ಯದಲ್ಲಿರುವ ಆತ್ಮಾರ್ಥಕ ಸರ್ವನಾಮ ಪದ        ಯಾವುದು.? ಉ: ತನಗೆ.
೨೧."ಅನ್ನದ ಹಂಗು, ಅನ್ಯರ ಸ್ವತ್ತು" ಪಾಠ                          ಬರೆದವರು ಯಾರು.?
        ಉ:- ಜೋಗಿ.

೨೨.ಜೋಗಿ ಇದು ಯಾರ ಕಾವ್ಯನಾಮ.? 
      ಉ:-ಗೀರಿಶರಾವ್ ಹತ್ವಾರ್ ರವರ ಕಾವ್ಯನಾಮ.

೨೩.ಗಾದೆ ಪೂರ್ಣಗೊಳಿಸಿ. " ಅಕ್ಕಿಯ ಮೇಲೆ                    ಆಸೆ...............
      ಉ:-ನೆಂಟರ ಮೇಲೆ ಪ್ರೀತಿ.

೨೪.ಅನ್ನದ ಹಂಗು, ಅನ್ಯರ          ಸ್ವತ್ತು" ಪಾಠವನ್ನು          ಯಾವ ಕೃತಯಿಂದ ಆಯ್ಕೆಮಾಡಲಾಗಿದೆ.?
      ಉ:-ಕಥಾ ಸಮಯ.

೨೫.ಶಲ್ಯ ಯಾವ ದೇಶದ ರಾಜನಾಗಿದ್ದ.?
      ಉ:-ಮದ್ರ ದೇಶ

೨೬.ಶಲ್ಯನ ತಂಗಿಯ ಹೆಸರೆನು?
      ಉ:- ಮಾದ್ರಿ.

೨೭.ಮಾದ್ರಿಯ ಗಂಡನ ಹೆಸರೆನು?
      ಉ:- ಪಾಂಡು.

೨೮.ಮಾದ್ರಿಯ ಮಕ್ಕಳ ಹೆಸರೆನು?
       ಉ:- ನಕುಲ-ಸಹದೇವ.

೨೯.ನಕುಲ-ಸಹದೇವ ರವರ ಸೋದರ ಮಾವ                 ಯಾರು?
     ಉ:- ಶಲ್ಯ.

೩೦.ಕುರುಕ್ಷೇತ್ರ ಯುದ್ಧದಲ್ಲಿ ಶಲ್ಯ ಯಾರಿಗೆ                        ನೇರವಾಗುವುದಕ್ಕೆ ಹೊರಟಿದ್ದನು.?
      ಉ- ಪಾಂಡವರಿಗೆ.

೩೧.ಕುರುಕ್ಷೇತ್ರ  ಯುದ್ದ ಯಾರ ಯಾರ ಮದ್ಯ                    ನಡೆಯಿತು?
      ಉ:- ಕೌರವ-ಪಾಂಡವರು ಮದ್ಯ ನಡೆಯಿತು.

೩೨.ಶಲ್ಯನು ಪಾಂಡವರಿಗೆ ನೆರವಾಗುವುಕ್ಕೆ                        ಹೊರಟಿರುವ ಸುದ್ದಿ ಯಾರಿಗೆ ತಿಳಿಯುತ್ತದೆ.?
      ಉ:- ದುರ್ಯೋಧನನಿಗೆ.

೩೩.ಶಲ್ಯ ಹೊರಟಿರುವ ದಾರಿಯಲ್ಲಿ ಶಲ್ಲನಿಗೆ ಊಟ-          ವಸತಿ ಶೂಶ್ರಷೆ ಏರ್ಪಡಿಸಿದ್ದವರು ಯಾರು?
      ಉ:-ದುರ್ಯೋಧನ.

೩೪.'ಹೇಳು ದುರ್ಯೋಧನ ನಿನ್ನ ಹೃದಯ ವೈಶಾಲ್ಲಕ್ಕೆ           ಬೆರಗಾಗಿದ್ದೇನೆ ಬೇಕಾದ್ದು ಕೇಳು ಕೊಡುತ್ತೇನೆ               ಎಂದವರು ಯಾರು?
       ಉ:- ಶಲ್ಯ.

೩೫. ನೀವು ನಿಮ್ಮ ಸೈನ್ಯ ನಮ್ಮ ಪರವಾಗಿ                           ಹೋರಾಡಬೇಕು ಎಂದು ಯಾರು ಯಾರಿಗೆ                 ಹೇಳಿದರು.?
       ಉ:- ದುರ್ಯೋಧನ ಶಲ್ಯನಿಗೆ ಹೇಳುತ್ತಾನೆ.

೩೬.'ನೀನು ಕೃಷ್ಣನಷ್ಟೇ ಒಳ್ಳೆಯ ಸಾರಥಿ' ಎಂದು                 ಯಾರು ಯಾರಿಗೆ ಹೇಳುತ್ತಾರೆ.?
       ಉ:- ಧರ್ಮರಾಯನು ಶಲ್ಯನಿಗೆ ಹೇಳುತ್ತಾನೆ.

೩೭.ಜೇಡರ ದಾಸಿಮಯ್ಯನವರ ಅಂಕಿತನಾಮ                  ಯಾವುದು?
      ಉ:- ರಾಮನಾಥ.

೩೮.ಕುರುಕ್ಷೇತ್ರ ಯಾವ ರಾಜ್ಯದಲ್ಲಿ ಬರುತ್ತದೆ.?
     ಉ:-ಹರಿಯಾಣ ರಾಜ್ಯ.

೩೯. ಆನೆ ಎಷ್ಟು ವರ್ಷಗಳಿಗೊಮ್ಮೆ ಮರಿ ಹಾಕುತ್ತದೆ.?
        ಉ:- ಐದು ವರ್ಷಕ್ಕೊಮ್ಮೆ.

೪೦."ಪರ್ಣ" ಶಬ್ದದ ಅರ್ಥವೇನು?
       ಉ:-ಎಲೆ.

೪೧.ಪರಿಸರ ಸಮತೋಲನ ಪಾಠ ಬರೆದವರು                    ಯಾರು.?
      ಉ:-ಡಾ. ಕೃಷ್ಣಾನಂದ ಕಾಮತ್.

೪೨.ಪ್ರಾಣಿಗಳಲ್ಲಿಯೆ ಅತಿ ಎತ್ತರವಾದ ಪ್ರಾಣಿ                    ಯಾವುದು.?
      ಉ:-ಜಿರಾಫೆ.

೪೩. ಗಾದೆ ಪೂರ್ಣಗೊಳಿಸಿ. 'ದೂರದ ಬೆಟ್ಟ...............
       ಉ:-ಕಣ್ಣಿಗೆ ನುಣ್ಣಗೆ'

೪೪.ಗಾದೆ ಪೂರ್ಣಗೊಳಿಸಿ.'ತಾಯಿಗಿಂತ                            ಬಂದುವಿಲ್ಲ..........
      ಉ:-ಉಪ್ಪಿಗಿಂತ ರುಚಿಯಿಲ್ಲ'.

೪೫.ಗಾದೆ ಪೂರ್ಣಗೊಳಿಸಿ 'ಹಸು ಕಪ್ಪಾದರೆ.......
      ಉ:-ಹಾಲು ಕಪ್ಪೆ..

೪೬.ಉರು+ಅಲ್ಲಿ =...?
      ಉ:-ಊರಲ್ಲಿ.

೪೭.ಬೆಟ್ಟ+ತಾವರೆ=..?
      ಉ-ಬೆಟ್ಟದಾವರೆ.

೪೮.ದೇವ+ಆಲಯ=..?
       ಉ:-ದೇವಾಲಯ.

೪೯.ಮಹಾ+ಆತ್ಮ=...?
      ಉ:-ಮಹಾತ್ಮ.

೫೦.ದೇವ+ಇಂದ್ರ=..?
      ಉ:-ದೇವೇಂದ್ರ..


Popular posts from this blog